ಕಲಬುರಗಿ

ಕಲಬುರಗಿಯಲ್ಲಿ ಮಹೇಶ ಎಸ್. ದರಿ ಅವರಿಗೆ ಸನ್ಮಾನ

ಕಲಬುರಗಿ: ಬಂಕೂರ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮಹೇಶ ಎಸ್. ದರಿ ಅವರನ್ನು ಅನನ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣು ಹೊನ್ನಗೆಜ್ಜೆ ಹಾಗೂ ಶ್ರೀಮತಿ ಪುಷ್ಪಾವತಿ ಎಸ್. ಹೊನ್ನಗೆಜ್ಜೆ ಅವರು ಸನ್ಮಾನಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button